ಬತ್ತಿಯಲ್ಲಿರುವ
ಪ್ರತಿ ಎಳೆಯಲ್ಲು
ಅಡಗಿ ಕುಳಿತಿದೆ
ಬೆಳಕಿನ ಕಿರಣ
ಎಣ್ಣೆಯಲ್ಲಿರುವ
ಪ್ರತಿ ಕಣದಲ್ಲು
ತುಡಿಯುತ್ತಿದೆ
ಬೆಳಕಿನ ಹೂರಣ
ಮಣ್ಣಿನ ಹಣತೆಯ
ಹಾಸಿಗೆಯಲ್ಲಿ
ಎಣ್ಣೆ ಬತ್ತಿ ಬೆರೆತು
ಬಿರಿಯುತ್ತಿದೆ
ಬಿರುಸು ಬಾಣ
*****
ಬತ್ತಿಯಲ್ಲಿರುವ
ಪ್ರತಿ ಎಳೆಯಲ್ಲು
ಅಡಗಿ ಕುಳಿತಿದೆ
ಬೆಳಕಿನ ಕಿರಣ
ಎಣ್ಣೆಯಲ್ಲಿರುವ
ಪ್ರತಿ ಕಣದಲ್ಲು
ತುಡಿಯುತ್ತಿದೆ
ಬೆಳಕಿನ ಹೂರಣ
ಮಣ್ಣಿನ ಹಣತೆಯ
ಹಾಸಿಗೆಯಲ್ಲಿ
ಎಣ್ಣೆ ಬತ್ತಿ ಬೆರೆತು
ಬಿರಿಯುತ್ತಿದೆ
ಬಿರುಸು ಬಾಣ
*****
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…